ಗುರು ನಮನ
ನಮಿಪೇ ಶ್ರೀ ಸ್ವರ್ಣವಲ್ಲೀಶ,
ನಮಿಪೇ ಶ್ರೀ ಸರ್ವಜ್ನೆಂದ್ರ ಕರಕಮಲ ಸಂಜಾತ ,
ನಮಿಪೇ ಸಕಲ ಭಕ್ತರಿಗೆ ಸನ್ಮಂಗಲವ ನಿಡುವಂಗೆ,
ನಮಿಪೇ ಶ್ರೀ ಗುರು ಗಂಗಾದರೆಂದ್ರ ರಿಗೆ .
ಸಹ್ಯಾದ್ರಿ ಪುರ ದೀಶ,
ಗೋಕರ್ಣ ಮಂಡಲಾ ದೀಪ ,
ಸುದಾಪುರಿ ಪುರ ಈಶ,
ಶಾಲ್ಮಲಾ ತೀರವಾಸ.
ಧರ್ಮ ,ಕರ್ಮಾನುಸ್ಟಾನ ಗಳ ,ಕಟ್ಹೊರ ತಪೂನಿರತ ,
ದ್ಯಾನ, ಜ್ಞಾನಗಳ ಅಗಣಿತ ಬಂಡಾರ ,
ವೇದ ತತ್ತ್ವಗಳ ದಾರ್ಶನಿಕ.
ತಾಯಿ ರಾಜೇಶ್ವರಿಯ ಕ್ರಪಾಚಾರಣದಲ್ಲಿ,
ಶ್ರೀ ಚಂದ್ರಮೌಳೇಶ್ವರ ಸನ್ನಿದಿಯಲ್ಲಿ,
ಶ್ರೀ ಲಕ್ಷ್ಮಿ ನರಸಿಂಹರ ಸೇವೆಗೈಯುತ ,
ಶ್ರೀ ಚಕ್ರ ಪೂಜೆಗೈಯುತ್ತಿರುವ ಯತಿ ಶ್ರೇಷ್ಠ .
ಮನುಕುಲದ ಉಳುವಿಗೆ ಪ್ರಕತಿ ಮಾತೆಯ ರಕ್ಷಣೆಗೆ ,
ಹಸಿರು ಸ್ವಾಮಿಯೆಂದೇ,ಖ್ಯಾತಿ ಹೊಂದಿರುವೆ .
ಲೋಕೊದ್ದಾರದ ಪ್ರವರ್ಥಕನಾಗಿ,
ಭಗವದ್ಗೀತೆ ಅಭಿಯಾನಗೈಯುತಿರುವೆ .
ನೀವು ತೋರಿದ ದಾರಿ ,
ನಮಗೆ ಮುಕ್ತಿಯ ಮಾರ್ಗ ,
ಇದೋ ನನ್ನ ನಮನ ಗುರು ಚರಣಕೆ,
ಬೇಡುವೆನು ನಿಮ್ಮ ಕಾರುಣ್ಯ ರಕ್ಷೆ ನಮ್ಮೆಲ್ಲರಿಗೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ